MurthyBlog
Tuesday, February 28, 2012
ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು
ನನ್ನ ಅಪಾತ್ರ ದಾನದ ಪಟ್ಟಿ:
ನನ್ನ ದುಡ್ಡು ಯಡ್ಡಿಯದು
ನನ್ನ ಲಾಭ ಶೋಭಾಳಿಗೆ
ನನ್ನ ತೆರಿಗೆ ಕುಮಾರನಿಗೆ
ಲ್ಯಾಂಡು ಬೋಡ ಗೌಡನಿಗೆ
ನನ್ನ ಬೆಂಗಳೂರು ತಮಿಳರಿಗೆ, ತೆಲುಗರಿಗೆ, ಮಲೆಯಾಳಿಗಳಿಗೆ, ಮಾರವಾಡಿಗಳಿಗೆ ಎಳ್ಳು ನೀರು ತರ್ಪಣ ಕೊಟ್ಟುಬಿಟ್ಟೆ.
ಈಗ ಹೆಮ್ಮೆಯ ಕನ್ನಡಿಗನೆಂಬ ಬಿರುದು ಬಾವುಲಿಗಳನ್ನು ನಾನೇ ಬರೆದುಕೊಂಡೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment